ಬಂಟ್ವಾಳ: ಕೆರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಬುಡಾ ತಂಡ
ಬಂಟ್ವಾಳದ ಗಿರಿಗುಡ್ಡೆ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿತು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಕೆರೆ ಅಭಿವೃದ್ಧಿ ಪಡಿಸುವ ವಿಚಾರವಾಗಿ ಬಂಟ್ವಾಳ ಕಸಬಾ ಗ್ರಾಮದ ಗಿರಿಗುಡ್ಡೆ ಹಾಗೂ ಬೋಂಡಾಲ ಗ್ರಾಮದ ನರಹರಿನಗರ ಪ್ರದೇಶಕ್ಕೆ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಈ ಸಂದರ್ಭಬೂಡಾ ಸದಸ್ಯರಾದ ಅಬ್ದುಲ್ ರಜಾಕ್, ಪುರಸಭೆ ಸದಸ್ಯ ಗಂಗಾಧರ್ ಪೂಜಾರಿ,
ಲಿಂಗಪ್ಪ ಕುಲಾಲ್, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್
ಶಿವಪ್ರಸನ್ನ ಬೂಡಾ ಕಾರ್ಯದರ್ಶಿ ಅಭಿಲಾಷ ಎಂ. ಪಿ
ಉಪಸ್ಥಿತರಿದ್ದರು


Social Icons