ಕಿನ್ನಿಗೋಳಿ: ಕಿನ್ನಿಗೋಳಿ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಇಂದು ಮದರಸಾ ಸಮವಸ್ತ್ರ ವನ್ನು ಜಮಾಅತ್ ಅಧ್ಯಕ್ಷ ಟಿ ಎಚ್ ಮುಯ್ಯದ್ದಿ , ಮಾಜಿ ಅಧ್ಯಕ್ಷ ರಜಾಕ್ ಗೋಳಿಜೋರ , ಶಂಶುದ್ದೀನ್ ,ಆರಿಫ್, ಖತೀಬರಾದ ಮುಹಮ್ಮದ್ ನೌಶಾದ್ ಅಝ್ಹರಿ ಇಂದ್ರಾಜೆ, ಸಹ ಉಸ್ತಾದ ಅಬೂಬಕ್ಕರ್ ಸಿದ್ದೀಖ್ ಮುಸ್ಲಿಯಾರ್ ಇಂದಬೆಟ್ಟು ಅವರ ಉಪಸ್ಥಿತಿ ಯಲ್ಲಿ ಉಚಿತವಾಗಿ ವಿತರಿಸಲಾಯಿತು.

Social Icons