ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಚೆಕ್ ಹಸ್ತಾಂತರ

 


 

ಕಿನ್ನಿಗೋಳಿ:ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಚಿತ್ತರoಜನ್ ಶೆಟ್ಟಿ ಉಳೆಪಾಡಿ ಇವರ ನೇತೃತ್ವದಲ್ಲಿದಾನಿಗಳ ಹಾಗೂ ಉಳೆಪಾಡಿ ಪಂಚಾಯತ್ ಸಹಕಾರದೊಂದಿಗೆ ನಿರ್ಮಾಣಗೊಂಡ, ಉಳೆಪಾಡಿ ನಿವಾಸಿ ರೇವತಿ ದೇವಾಡಿಗರವರ ಮನೆಗೆ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್  ಶೆಟ್ಟಿಯವರು ಭೇಟಿ ನೀಡಿ ಅಂತಿಮ ಕಂತಿನ ಚೆಕ್ಕನ್ನು  ರೇವತಿ ದೇವಾಡಿಗರವರಿಗೆ ನೀಡಿದರು.

ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಚಿತ್ತರoಜನ್ ಶೆಟ್ಟಿ ಉಳೆಪಾಡಿ, ಪುರುಷೋತ್ತಮ್ ಶೆಟ್ಟಿ ಕಿನ್ನಿಗೋಳಿ, ನಿತಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.