ಮಂಗಳೂರು,: ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆಲ್ಯಡ್ಕ ಮೂಲಕ ಸಂಪರ್ಕ ಕಲ್ಪಿಸುವ ಸೇತುವೆಯು ಭಾರಿ ಮಳೆಯ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿಬರ್ಂಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.
ಪುತ್ತೂರು ದೇವಸ್ಯ ಕಡೆಯಿಂದ ಪಾಣಜೆ ಕಡೆಗೆ ಸಂಚರಿಸುವ ಘನ ವಾಹನಗಳು ಚೆಲ್ಯಡ್ಕ ವರೆಗೆ ಸಂಚರಿಸಬಹುದು. ಪುತ್ತೂರು ಆರ್ಯಾಪು, ಸಂಪ್ಯ, ಸಂತಿಯಾರ್, ಬೆಟ್ಟಂಪಾಡಿ ಮುಖ್ಯ ರಸ್ತೆಯ ಮೂಲಕ ಪಾಣಜೆ ಕಡೆಗೆ ಘನ ವಾಹನಗಳು ಸಂಚರಿಸುವಂತೆ ಆದೇಶಿಸಿದ್ದಾರೆ.
- Home-icon
- ರಾಜ್ಯ
- _ಬಾಗಲಕೋಟ
- _ಬೆಂಗಳೂರು ನಗರ
- _ಬೆಂಗಳೂರು ಗ್ರಾಮಾಂತರ
- _ಬೆಳಗಾವಿ
- _ಬಳ್ಳಾರಿ
- _ಬೀದರ್
- _ವಿಜಯಪುರ
- _ಚಾಮರಾಜನಗರ
- _ಚಿಕ್ಕಬಳ್ಳಾಪುರ
- _ಚಿಕ್ಕಮಗಳೂರು
- _ಚಿತ್ರದುರ್ಗ
- _ದಕ್ಷಿಣ ಕನ್ನಡ
- _ದಾವಣಗೆರೆ
- _ಧಾರವಾಡ
- _ಗದಗ
- _ಕಲಬುರ್ಗಿ
- _ಹಾಸನ
- _ಹಾವೇರಿ
- _ಕೊಡಗು
- _ಕೋಲಾರ
- _ಕೊಪ್ಪಳ
- _ಮಂಡ್ಯ
- _ಮೈಸೂರು
- _ರಾಯಚೂರು
- _ರಾಮನಗರ
- _ಶಿವಮೊಗ್ಗ
- _ತುಮಕೂರು
- _ಉಡುಪಿ
- _ಉತ್ತರ ಕನ್ನಡ
- _ವಿಜಯನಗರ
- _ಯಾದಗಿರಿ
- ಸಿನಿಮಾ
- ವಿದೇಶ
- ಕ್ರೀಡೆ
- ದೇಶ
- ಕ್ರೈಂ
- ಸಂಪಾದಕೀಯ
- ರಾಜಕೀಯ
- ವಿಶೇಷ
- ಉದ್ಯೋಗವಕಾಶ

Social Icons